ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನ್ಯೂಜಿಲ್ಯಾಂಡ್ ಗೆಲ್ಲಲು 284 ರನ್ ಗುರಿ

  ಭಾರತ ಸೆಕೆಂಡ್ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿ 234-7  ವಿಕೆಟ್ ಕಳೆದುಕೊಂಡು ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದ್ದರು.  ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ  ಶ್ರೇಯಸ್ ಅಯ್ಯರ್್ ಅವರು ಅರ್ಧಶತಕ ತಂಡಕ್ಕೆ ಆಸರೆ ಆಯಿತು.   ಚೊಚ್ಚಲ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್ ಶತಕ ಬಾರಿಸಿ ಮತ್ತು ಎರಡನೇ ಇನ್ನಿಂಗ್ಸ್ನಲ್ಲಿ ಅರ್ಧಶತಕ ಬಾರಿಸಿದ ಮೊದಲನೆಯ ಆಟಗಾರ.  ಶ್ರೇಯಸ್ ಅಯ್ಯರ್ 65ಕ್ಕೆ ಔಟಾದ ನಂತರ ಬಂದ ಅಕ್ಸರ್ ಪಟೇಲ್  (28ರನ್) ಮತ್ತು ವೃದ್ದಿಮಾನ್ ಸಾಹ (61ರನ್) 67 ರನ್ ಜೊತೆ ಆಟದಿಂದ ತಂಡಕ್ಕೆ ಆಸರೆಯಾದರು.  ಶ್ರೇಯಸ್ ಅಯ್ಯರ್ ಮತ್ತು  ವೃದ್ದಿಮಾನ್ ಸಾಹ ಇವರಿಬ್ಬರ  ಅರ್ಧಶತಕ ಭಾರತ 234-7 ಡಿಕ್ಲೇರ್ ಮಾಡಿದರು.  ಡಿಕ್ಲೇರ್ ನಂತರ 284 ರನ್್ ಗುರಿಯನ್ನು ಚೆಸ್ ಮಾಡಲು ಇನ್ನಿಂಗ್ಸ್ ಆರಂಭಿಸಿದ ನ್ಯೂಜಿಲ್ಯಾಂಡ್ ಆರಂಭದಲ್ಲೇ ಆಘಾತ ಅನುಭವಿಸಿದೆ. ನಾಲ್ಕನೇೇ ದಿನದಂತ್ಯಕ್ಕೆ 4ರನ್ ಗಳಿಸಿ ಒಂದು ವಿಕೆಟ್ ಕಳೆದುಕೊಂಡಿದೆ.

ನಿಮ್ಮ ಹಣ ಡಬಲ್ ಆಗಬೇಕ??

ನಿಮ್ಮ ಹಣ ಡಬಲ್ ಆಗಬೇಕ??     ಹ ಣದ ವಿಷಯ ಬಂದಾಗ ನಾವು ಎಲ್ಲರೂ ಹಣ ಡಬಲ್ ಮಾಡುವುದು ಹೇಗೆ ಅಂತ ಪಕ್ಕ ನೋಡ್ತೀವಿ?? ಹಣ ಡಬ್ಬಲ್ ಮಾಡಿಕೊಡುವುದು ಸರ್ವೇ ಸಾಮಾನ್ಯ ವಿಷಯವಾಗಿದೆ. * ಐದು ವರ್ಷದಲ್ಲಿ ನಿಮ್ಮ ಹಣ ಡಬಲ್ ಆಗುತ್ತೆ??? *ಚೈನ್  ಮಾರ್ಕೆಟಿನಿಂದ ಹಣ ಡಬಲ್ ಆಗುತ್ತೆ??? * ಫಾರಿನ್ ಕರೆನ್ಸಿ ಇಂದ ನಿಮ್ಮ ಹಣ  ಡಬಲ್ ಆಗುತ್ತೆ       ಸಾಫ್ಟ್ವೇರ್ ಮೂಲಕ ???  ನಮ್ಮನ್ನು  ಮೋಸ ಮಾಡಿ  ಚೆನ್ನಾಗಿ  ಹಣ ಮಾಡಿಕೊಂಡಿದ್ದಾರೆ.  ನಮಗೆ ಗೊತ್ತಿದ್ದರೂ ಇನ್ನೊಬ್ಬರು ಹೇಳುವ  ಮಾತನ್ನು ನಿಜವೆಂದು ನಾವು ನಂಬಿ ಮೋಸ ಹೋಗುವುದು ಜಾಸ್ತಿ.(ನನಗೆ ಇಷ್ಟು ಬಂದಿದೆ, ಇಷ್ಟು ಹಣಕ್ಕೆ??? ಎಂದು ಮೋಸ ಹೋಗುವುದು, ಒಮ್ಮೆ ಮೋಸ ಹೋಗಿದ್ದರು  ಮತ್ತೆ,ಮತ್ತೆ ಮೋಸ ಹೋಗುವುದು ಸಹಜವಾಗಿದೆ ) "ಹಣ ಕಂಡರೆ ಹೆಣ ಎದ್ದು  ಕುಳಿತುಕೊಳ್ಳುತ್ತವೆ" ಎಂಬ ಗಾದೆ ಇದೆ.  ಈಗಿನ ಯುವಕ ಯುವತಿಯರು ಶಾರ್ಟಾಗಿ ಹೇಗೆ ಹಣ   ಮಾಡಬೇಕು???ಬೇಗ ಹೇಗೆ ಶ್ರೀಮಂತರಾಗಬೇಕು???  ಯೋಚನೆ ಮಾಡುತ್ತಾ ಇರುತ್ತಾರೆ, ಇದನ್ನೇ ಬಂಡವಾಳ    ಮಾಡಿಕೊಂಡು ಇನ್ವೆಸ್ಟ್ಮೆಂಟ್  ಮಾಡಿ ಕೊನೆಗೆ ಅವರು   ಮೋಸ ಮಾಡಿ ಹೋಗುತ್ತಾರೆ. RBI ನಿಯಮದಲ್ಲಿ ಬರುವ ಯಾವುದೇ ಬ್ಯಾಂಕುಗಳು ನಿಮ್ಮ ಹಣವನ್ನು ಡಬಲ್ ಮಾಡಿಕೊಡುವುದಿಲ್ಲ.  ನಿಮಗೆ ಎಷ್...

Best home remedy for hair fall or loss

  ಕೂದಲು ಉದುರುವ ಸಮಸ್ಯೆಗೆ ಮನೆಮದ್ದು   ಇ ತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ, ಸಣ್ಣ ವಯಸ್ಸಿನ ಮಕ್ಕಳಲ್ಲಿ ಮತ್ತು ಯುವಕ- ಯುವತಿಯಲ್ಲಿ ಕಾಣಬಹುದು. ಏಕೆಂದರೆ ಈಗಿನ ಲೈಫ್ಸ್ಟೈಲ್ನಿಂದ ಮತ್ತು ಒತ್ತಡ  ಈ ಸಮಸ್ಯೆ ಜಾಸ್ತಿ ಕಂಡುಬರುತ್ತದೆ. ಕೂದುಲು ಉದುರುವ ಸಮಸ್ಯೆಯನ್ನು ಮನೆಯ ಔಷಧಿ   ಕಡಿಮೆಗೊಳಿಸಬಹುದು. ಮನೆಯಲ್ಲಿರುವ ಸಾಮಾಗ್ರಿಗಳಿಂದಲೇ ಸುಲಭವಾಗಿ ತಯಾರಿಸಬಹುದು.  ಬೇಕಾಗಿರುವ ಸಾಮಗ್ರಿಗಳು ಈ ರೀತಿ ಇದೆ.............! 1. ನಿಂಬೆಹಣ್ಣು(lemon). 2.  ಆಲಿವ್ ಆಯಿಲ್( olive oil). 3.  ಹರಳೆಣ್ಣೆ(Castor oil ). ಮನೆ  ಔಷಧಿ ಮಾಡುವ ವಿಧಾನ:-  ನಿಂಬೆ ಹಣ್ಣಿನ ರಸವನ್ನು ಹರಳೆಣ್ಣೆ ಮತ್ತು ಆಲಿವ್ ಆಯಿಲ್ ಜೊತೆಗೆ ಮಿಶ್ರಣ ಮಾಡಿ ತಲೆಗೆ ಹಚ್ಚುವುದರಿಂದ ತಲೆ ಕೂದಲು  ಉದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮಾನಸಿಕ ಆರೋಗ್ಯವನ್ನು ಕಾಪಾಡುವುದು ಮುಖ್ಯವಾಗಿರುತ್ತದೆ. ದಯವಿಟ್ಟು ಸಪೋರ್ಟ್ ಮಾಡಿ ಮತ್ತು ಶೇರ್ ಮಾಡಿ.🙏

Top ten Visit to Dakshina Kanada Temples

 ನೀವು ನೋಡಲೇಬೇಕು  ದಕ್ಷಿಣ ಕನ್ನಡ  ಹತ್ತು ಪ್ರಸಿದ್ಧ ದೇವಸ್ಥಾನಗಳು. 1.ಕುದ್ರೋಳಿ ಗೋಕರ್ಣನಾಥ ದೇವಸ್ಥಾನ:       ಮಂಗಳೂರಿನಲ್ಲಿ ದಸರಾ ಸಮಯದಲ್ಲಿ ಭೇಟಿ ನೀಡಿದ್ರೆ, ದಸರಾ ಹಬ್ಬದ ವಿಶೇಷವಾಗಿ, ದಶಾವತಾರ ದೇವಿಯನ್ನು ನೋಡಬಹುದು ಮತ್ತು ವಿದ್ಯುತ್ ಅಲಂಕಾರದಿಂದ ಮಂಗಳೂರು ಮನಸೆಳೆಯುತ್ತದೆ. ದಸರಾ  ಕೊನೆಯ ದಿನದಂದು ದೇವಿಯ  ಮೆರವಣಿಗೆಯ  ಮತ್ತು 50ಕ್ಕಿಂತ ಹೆಚ್ಚು  ಟ್ಯಾಬ್ಲೋಗಳಲ್ಲಿ ತುಳುನಾಡಿನ ಸಂಸ್ಕೃತಿಕ ಕಾರ್ಯಕ್ರಮಗಳು, ಪ್ರಮುಖವಾಗಿ ಹುಲಿವೇಷ ಮತ್ತು ಯಕ್ಷಗಾನ  ಲಕ್ಷಾಂತರ ಮಂದಿ ನೋಡಿ ಕಣ್ತುಂಬಿಕೊಳ್ಳುತ್ತಾರೆ.#kudroli temple#  2. ಕದ್ರಿಯ ಮಂಜುನಾಥ ದೇವಸ್ಥಾನ:         ಈ ದೇವಾಲಯದಲ್ಲಿ ತೀರ್ಥವು  ಕಾಶಿಯಿಂದ ಬರುತ್ತೆ ಎನ್ನುವ ನಂಬಿಕೆ ಇದೆ. ಇಲ್ಲಿ ಏಳು ಕೆರೆಗಳು ತೀರ್ಥ ಸ್ನಾನಕ್ಕೆ ಪ್ರಸಿದ್ಧ ಆಗಿದೆ.#kadri temple# 3.ಕುತ್ತಾರ್ ಕೊರಗಜ್ಜ ದೇವಸ್ಥಾನ :        ಕಾರ್ಣಿಕದ ದೇವರೆಂದು ಪ್ರಸಿದ್ಧತೇ ಹೊಂದಿರುವ ಸ್ವಾಮಿ ಕೊರಗಜ್ಜ.ಕುತ್ತಾರ್ ಪದವು ಕೊರಗಜ್ಜನಾ ಮೂಲ ಸ್ಥಳ, ಕಳೆದುಕೊಂಡ ವಸ್ತು ಸಿಗಬೇಕು ಎಂದು  ಕಳೆದುಕೊಂಡವರು ಮೊದಲು ನೆನಪು ಮಾಡುವ ದೇವರೇ ಕೊರಗಜ್ಜ.ಈಗಲೂ ಇಲ್ಲಿ ರಾತ್ರಿ ಸಮಯದಲ್ಲಿ ಚಲ್ಲಿಸುವ ವಾಹನಗಳು ಲೈಟ್ ಹಾಫ್ ಮಾಡಿ ಚಲಿಸುವ ಪದ್ಧತಿ ಇದೆ . #Swami koragajja...